"ಬಿಜೆಪಿಯ ದ್ವೇಷ, ಜನ ವಿರೋಧಿ ಆಡಳಿತವನ್ನು ಜನರು ತಿರಸ್ಕರಿಸಿದ್ದಾರೆ.."► "ಎಸ್ಡಿಪಿಐ ಸ್ಪರ್ಧೆಯಿಂದ ನಮಗೆ ಹೆಚ್ಚು ಲಾಭ ಆಗಿದೆ.." ► "ಅಬ್ಬಕ್ಕ ಭವನಕ್ಕೆ ಅನುದಾನ ಕೇಳಿದ್ದಕ್ಕೆ ಇದ್ದದ್ರಲ್ಲೇ ಮುಗಿಸಿ ಅಂದಿದ್ರು.." ► ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಸುದ್ದಿಗೋಷ್ಠಿ